ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮತ್ತೊಮ್ಮೆ ಬಿಜೆಪಿಯನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರು Xನಲ್ಲಿ ಟ್ವಿಟ್ ಮಾಡಿದ್ದು, ‘ಬಿಜೆಪಿಯ ಮತಗಳ್ಳತನವು ಈಗ ಮಾರಕವಾಗಿದೆ.

ಕೆಲಸದ ಹೊರೆಯಿಂದ ಬಿಎಲ್ಒಗಳು & ಮತಗಟ್ಟೆಯ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದೆ. ಚುನಾವಣಾ ಆಯೋಗ ಮೂಕ ಪ್ರೇಕ್ಷಕರಾಗಿ ನೋಡುತ್ತಿದೆ. SIRನ ಆತುರದ, ಯೋಜಿತವಲ್ಲದ & ಬಲವಂತದ ಅನುಷ್ಠಾನವು ನೋಟು ರದ್ದತಿ & COVID-19 ಲಾಕ್ಡೌನ್ ಅನ್ನು ಮರಳಿ ನೆನಪಿಸುತ್ತದೆ ಎಂದಿದ್ದಾರೆ.




