ಸಿಎಂ ಕುರ್ಚಿ ಗುದ್ದಾಟಕ್ಕೆ ನಾಳೆಯೇ ಕ್ಲೈಮ್ಯಾಕ್ಸ್?

Share with

ಕಾಂಗ್ರೆಸ್‌ನಲ್ಲಿ ‘ಯಾರು ಸಿಎಂ?’ ಎಂಬ ಪ್ರಶ್ನೆ ಗಂಭೀರ ರೂಪ ಪಡೆದುಕೊಂಡಿದ್ದು, ಇಬ್ಬರು ನಾಯಕರ ಬೆಂಬಲಿಗರು ತಮ್ಮ ನಾಯಕನ ಪರ ಲಾಬಿ ಮಾಡುತ್ತಿದ್ದಾರೆ.

ಈ ಬಗ್ಗೆ ನಾಳೆ ಅಂತಿಮ ನಿರ್ಧಾರ ಹೊರಬರಬಹುದೆಂಬ ನಿರೀಕ್ಷೆ ಇದೆ. ಇದರ ನಡುವೆ ಡಿಕೆಶಿ ದಿಢೀರನೆ ಮುಂಬೈಗೆ ತೆರಳಿದ್ದು, ‘ಖಾಸಗಿ ಕಾರ್ಯಕ್ರಮ’ ಕಾರಣವೆಂದರೂ, ಈ ಭೇಟಿಗೂ ರಾಜಕೀಯ ಹಿನ್ನೆಲೆ ಇರಬಹುದೆಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಇನ್ನು, CM ಸಿದ್ದರಾಮಯ್ಯ ಕುರ್ಚಿಯಿಂದ ಕೆಳಗಿಳಿಯುತ್ತಾರಾ? ಇಲ್ವಾ? ಎಂಬುದು ಕುತೂಹಲ ಮೂಡಿಸಿದೆ.


Share with

Leave a Reply

Your email address will not be published. Required fields are marked *