ನವವಿವಾಹಿತೆ ಸೊಸೆ ಪರಾರಿ.. ಸುದ್ದಿ ತಿಳಿದ ಮಾವ ಹೃದಯಾಘಾತದಿಂದ ಸಾವು!

Share with

ನವವಿವಾಹಿತೆ ಪತಿಯನ್ನು ಬಿಟ್ಟು ನಾಪತ್ತೆಯಾದ ವಿಷಯ ತಿಳಿದ ಯುವತಿಯ ಮಾವ ಹೃದಯಾಘಾತದಿಂದ ಮೃತಪಟ್ಟ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಎರಡೂ ಕುಟುಂಬಗಳ ಪರಸ್ಪರ ಒಪ್ಪಿಗೆಯ ಮೇಲೆ ಫೆ. 8ರಂದು ಕೊಪ್ಪಳ ನಿವಾಸಿ ನಾಗರಾಜ್ & ರಾಯಚೂರು ಜಿಲ್ಲೆಯ ಸಿಂಧನೂರಿನ ಸಂಜನಾ ನಡುವೆ ವಿವಾಹ ನಡೆದಿತ್ತು. ಆದರೆ ಮಾ. 21ರ ರಾತ್ರಿ 8.30ಕ್ಕೆ ಸಂಜನಾ ಮನೆ ಬಿಟ್ಟು ಪರಾರಿ ಆಗಿದ್ದಳು. ಈ ವಿಷಯ ತಿಳಿದ ನಾಗರಾಜ್‌ನ ತಂದೆ ಖಂಡೆಪ್ಪ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ನಾಗರಾಜ್ ದೂರು ದಾಖಲಿಸಿದ್ದಾರೆ.


Share with

Leave a Reply

Your email address will not be published. Required fields are marked *