![ಸುಜಾತರವರ ಮನೆಯ ಸುತ್ತಮುತ್ತ ಬೆಳೆದಿರುವ ಗಿಡ ಗಂಟಿಗಳನ್ನು ಕಡಿದು ಸ್ವಚ್ಚತೆ ಮಾಡಲಾಯಿತು.](https://i0.wp.com/veekshakavani.com/wp-content/uploads/2023/10/ಸ್ವಚ್ಛತಾ-ಕಾರ್ಯ.jpg?resize=640%2C400&ssl=1)
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಡಿ ಯೋಜನೆ ಕಲ್ಲಡ್ಕ ವಲಯದ ಶೌಯ೯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆಯ ಮಾಮೇಶ್ವರ ಒಕ್ಕೂಟದ ಸುಬ್ರಹ್ಮಣ್ಯ ಸ್ವ-ಸಹಾಯ ತಂಡದ ಸುಜಾತರವರ ಮನೆಯ ಸುತ್ತಮುತ್ತ ಬೆಳೆದಿರುವ ಗಿಡ ಗಂಟಿಗಳನ್ನು ಕಡಿದು ಸ್ವಚ್ಚತೆ ಮಾಡಲಾಯಿತು.
![ಸ್ವಚ್ಛತಾ ಕಾರ್ಯದಲ್ಲಿ ವಿಪತ್ತು ತಂಡದ ಸದಸ್ಯರು.](https://i0.wp.com/veekshakavani.com/wp-content/uploads/2023/10/ವಿಪತ್ತು-ತಂಡ.jpg?resize=640%2C400&ssl=1)
ಸ್ವಚ್ಛತಾ ಕಾರ್ಯದಲ್ಲಿ ವಿಪತ್ತು ತಂಡದ ಸದಸ್ಯರುಗಳಾದ ಚಂದಪ್ಪ ಕುಲಾಲ್, ನಾಗೇಶ್ ಕುಲಾಲ್, ಪೂವಪ್ಪ ಕುಲಾಲ್, ಮಕ್ಬುಲ್ ಖಾನ್, ಶಾಬೀರ್, ವೆಂಕಪ್ಪ ಕುಲಾಲ್ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು. ಯೋಜನೆಯ ಮಾಮೇಶ್ವರ ಒಕ್ಕೂಟ ಅಧ್ಯಕ್ಷ ಹರೀಶ್ ವಿ ಮಾಡ, ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಒಕ್ಕೂಟ ಸೇವಾಪ್ರತಿನಿಧಿ ಯಶೋಧ ಭೇಟಿ ನೀಡಿ ಪ್ರೊತ್ಸವ ನೀಡಿದರು.