ಮಂಜೇಶ್ವರ: ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ 81ನೇ ಯೋಜನೆಯ ಸಹಾಯಹಸ್ತವನ್ನು ವಿತರಿಸಲಾಯಿತು.
![ಸೇವಾ ಸಂಸ್ಥೆ ಯೋಜನೆಯ ಮೊತ್ತವನ್ನು ಫೆ.18ರಂದು ನ್ಯಾಯವಾದಿ ನವೀನ್ ರಾಜ್ ಹಸ್ತಾಂತರ ಮಾಡಿದರು.](https://i0.wp.com/veekshakavani.com/wp-content/uploads/2024/02/ಸಹಾಯಹಸ್ತ-ಹಸ್ತಾಂತರ.jpg?resize=640%2C400&ssl=1)
ಮಂಜೇಶ್ವರ ಪಂಚಾಯತ್ ಒಳಪಟ್ಟ ಪೊಯ್ಯಕಂಡ ನಿವಾಸಿ ಅನಾರೋಗ್ಯದಿಂದ ಬಳಲುತ್ತಿರುವ ರತ್ನಾಕರ ಇವರ ಕಷ್ಟಗಳನ್ನು ಅರಿತ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಯೋಜನೆಯ ಮೊತ್ತವನ್ನು ಫೆ.18ರಂದು ನ್ಯಾಯವಾದಿ ನವೀನ್ ರಾಜ್ ಹಸ್ತಾಂತರ ಮಾಡಿದರು.
ಈ ವೇಳೆ ಸುಜಾತ ಮಂಜೇಶ್ವರ, ಪ್ರವೀಣ್(ರಾಜು) ಕನಿಲ, ಸುಕೇಶ್ ಬೆಜ್ಜ, ಅಂಕಿತ್ ಪಾವೂರು, ರೂಪೇಶ್ ಜೋಡುಕಲ್ಲು, ಪ್ರದೀಪ್ ಮೊರತ್ತಣೆ ಉಪಸ್ಥಿತರಿದ್ದರು.