ಉಪ್ಪಳ: ಭಜನಾ ವಾರ್ಷಿಕೋತ್ಸವದ ಪ್ರಯುಕ್ತ ಅಖಂಡ ಭಜನಾ ಸಪ್ತಾಹ

Share with

ಉಪ್ಪಳ: ಮಂಗಲ್ಪಾಡಿ ಕೃಷ್ಣನಗರ ಶ್ರೀ ಕೃಷ್ಣ ಭಜನಾ ಸಂಘದ 48ನೇ ವರ್ಷದ ಭಜನಾ ವಾರ್ಷಿಕೋತ್ಸವದ ಪ್ರಯುಕ್ತ ಅಖಂಡ ಭಜನಾ ಸಪ್ತಾಹ ಜ.19ರಿಂದ ಆರಂಭಗೊಡಿತು.

ಜಗದೀಶ ಬೇಳಂದೂರು ಇವರು ದೀಪ ಪ್ರಜ್ವಲನೆಗೈದರು.

ಸೂರ್ಯೋದಯಕ್ಕೆ ಜಗದೀಶ ಬೇಳಂದೂರು ಇವರು ದೀಪ ಪ್ರಜ್ವಲನೆಗೈದ ಬಳಿಕ ವಿವಿಧ ತಂಡಗಳಿಂದ ಅಖಂಡ ಭಜನಾ ಸಪ್ತಾಹಕ್ಕೆ ಚಾಲನೆ ನೀಡಲಾಯುತು. ಈ ವೇಳೆ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *