![ಸೆ.25 ರಂದು ಕೊಣಾಜೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ ವಿವಿಧ ಪೀಡರ್ ಗಳಿಂದ ವಿದ್ಯುತ್ ವ್ಯತ್ಯಯವಾಗಲಿದೆ.](https://i0.wp.com/veekshakavani.com/wp-content/uploads/2023/09/ವಿದ್ಯುತ್.jpg?resize=640%2C400&ssl=1)
ಬಂಟ್ವಾಳ: ತುರ್ತು ಕಾಮಗಾರಿ ಇರುವ ಹಿನ್ನಲೆಯಲ್ಲಿ ಸೆ.25 ರಂದು ಬೆಳಿಗ್ಗೆ 10 ಗಂಟೆಯಿಂದ 1 ಗಂಟೆಯವರೆಗೆ ಕೊಣಾಜೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪಜೀರು, ಯುನಿವರ್ಸಿಟಿ, ಮುಡುಪು, ಬೋಳಿಯಾರ್, ಕೀನ್ಯಾ, ಮಂಜನಾಡಿ, ಕಂಬಳಪದವು, ಬೆಳ್ಮಾ ಮತ್ತು ಕಾಯರ್ ಗೋಳಿ ಪೀಡರ್ ಗಳಿಂದ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಂಟ್ವಾಳ ಮೆಸ್ಕಾಂನ ಕಾರ್ಯನಿರ್ವಹಕ ಇಂಜಿನಿಯರ್ ಅವರ ಪ್ರಕಟಣೆ ತಿಳಿಸಿದೆ.