![ಮೀನುಗಾರಿಕಾ ಬೋಟ್ ಗೆ ಆಕಸ್ಮಿಕವಾಗಿ ಬೆಂಕಿ ತಗಲಿದ ಘಟನೆ ನಡೆದಿದೆ.](https://i0.wp.com/veekshakavani.com/wp-content/uploads/2023/10/ಬೋಟ್-ಗೆ-ಆಕಸ್ಮಿಕ-ಬೆಂಕಿ.jpg?resize=640%2C400&ssl=1)
ಮಂಗಳೂರು: ದಕ್ಕೆ ಬಂದರ್ ಬಳಿ ಅ.10ರಂದು ಮುಂಜಾನೆ ಸುಮಾರು 5 ಗಂಟೆಗೆ ಮೀನುಗಾರಿಕಾ ಬೋಟ್ ಗೆ ಆಕಸ್ಮಿಕವಾಗಿ ಬೆಂಕಿ ತಗಲಿದ ಘಟನೆ ನಡೆದಿದೆ.
ಇತರ ಬೋಟ್ ಗಳನ್ನು ದೂರಕ್ಕೆ ಎಳೆದು ಆ ಬೋಟ್ ಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಲಾಗಿದೆ ಎಂದು ಎನ್ನಲಾಗಿದೆ.
ಪಾಂಡೇಶ್ವರ ಅಗ್ನಿಶಾಮಕ ದಳ ಹಾಗೂ ಕದ್ರಿ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.