ಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ಜೆಪಿ ಹೆಗ್ಡೆಗೆ 1 ಸಾವಿರ ರೂಪಾಯಿ ನೀಡಿದ ಬಾರ್ಕೂರಿನ ಮಹಿಳೆ

Share with

ಉಡುಪಿ: ಬಾರ್ಕೂರಿನ ಗೀತಾ ರಾಮ ಪೂಜಾರ್ತಿ ಎಂಬವರು ತಮಗೆ ಗೃಹಲಕ್ಷ್ಮಿ ಯೋಜನೆಯಡಿ ದೊರೆತ 2 ಸಾವಿರ ರೂ. ಗಳಲ್ಲಿ ಒಂದು ಸಾವಿರ ರೂ.ಗಳನ್ನು ಜಯಪ್ರಕಾಶ್ ಹೆಗ್ಡೆ ಅವರಿಗೆ ನೀಡಿ ಚುನಾವಣೆಗೆ ನೆರವಾಗಿದ್ದಾರೆ.

ಎನ್.ಆರ್.ಪುರದ ಮುತ್ತಿನಕೊಪ್ಪದಲ್ಲಿ ರಾತ್ರಿ ಚುನಾವಣಾ ಪ್ರಚಾರದ ವೇಳೆ ಮಾನವೀಯತೆಯ ಘಟನೆ

ಎನ್.ಆರ್.ಪುರದ ಮುತ್ತಿನಕೊಪ್ಪದಲ್ಲಿ ರಾತ್ರಿ ಚುನಾವಣಾ ಪ್ರಚಾರದ ವೇಳೆ ಮಾನವೀಯತೆಯ ಘಟನೆಯನ್ನು ಪ್ರತ್ಯಕ್ಷದರ್ಶಿಯೊಬ್ಬರು ಹಂಚಿಕೊಂಡರು.

ಅನಾರೋಗ್ಯದಲ್ಲಿದ್ದ ಪತಿಯ ಚಿಕಿತ್ಸೆಗೆ ಮಾಡಿದ ಸಹಾಯ ನೆನೆದು ಜೆಪಿ ಅವರ ಚುನಾವಣೆಗೆ ಗೀತಾ ರಾಮ ಪೂಜಾರ್ತಿ ನೆರವು ನೀಡಿದ್ದಾರೆ.


Share with

Leave a Reply

Your email address will not be published. Required fields are marked *