ವಗ್ಗ ಶೌರ್ಯ ವೀಪತು ನಿರ್ವಹಣಾ ಘಟಕದಿಂದ   ಕಾರಿಂಜ ದೇವಸ್ಥಾನ ದಲ್ಲಿ ಶ್ರಮದಾನ ಕಾರ್ಯಕ್ರಮ

Share with

ಬಂಟ್ವಾಳ :  ವಗ್ಗ ಶೌರ್ಯ ವೀಪತು ನಿರ್ವಹಣಾ ಘಟಕದಿಂದ   ಕಾರಿಂಜ ದೇವಸ್ಥಾನ ದಲ್ಲಿ ಶ್ರಮದಾನ ಕಾರ್ಯಕ್ರಮ ನೆರೆವೆರಿತು 
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ  ವಗ್ಗ ದ 25 ಸದಸ್ಯರು, ಶ್ರಮಾಧಾನದಲ್ಲಿ ಭಾಗವಹಿಸಿದ್ದರು.
ಕಾರಿಂಜ ದೇವಸ್ಥಾನದ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ, ಕಾವಳಪಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಶರ್ಮ. ಶೌರ್ಯ ತಂಡದ ಸಂಯೋಜಕಿ ರೇಖಾ ಪಿ,ಅಧ್ಯಕ್ಷ ಪ್ರವೀಣ್ ರವರ ನೇತೃತ್ವದಲ್ಲಿ ಶ್ರಮದಾನ ಯಶಸ್ವಿಯಾಗಿ ನೆರವೇರಿತು.


Share with

Leave a Reply

Your email address will not be published. Required fields are marked *