ಶತಾಯುಷಿ ನಿಧನ

Share with

ಉಪ್ಪಳ: ಐಲ ಕ್ಷೇತ್ರ ಪರಿಸರ ನಿವಾಸಿ ಶತಾಯುಷಿ ಕಣ್ಣ ಬೆಳ್ಚಪ್ಪಾಡ [೧೦೨] ಸ್ವಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ಗೋಪಾಲ, ರಾಜೀವಿ, ವಿಜಯ, ಶಾಂಭವಿ, ಕೃಷ್ಣಪ್ರಸಾದ್, ಸೊಸೆಯಂದಿರಾದ ಶ್ರೀಜಾ, ಸಾವಿತ್ರಿ, ಕವಿತಾ, ಅಳಿಯ ಕೃಷ್ಣ ಕುಂಬಳೆ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪತ್ನಿ ಯಶೋದ, ಅಳಿಯ ಸದಾನಂದ ಕಲೆಕಾರ್ಚ ಮುಟ್ಟಂ ಗೇಟ್ ಈ ಹಿಂದೆ ನಿಧನರಾಗಿದ್ದಾರೆ.


Share with

Leave a Reply

Your email address will not be published. Required fields are marked *