ಧರ್ಮಸ್ಥಳ : ಶ್ರೀ ಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆಯ ನಾವುರು ಶೌರ್ಯ ವಿಪತ್ತು ಘಟಕದ ವತಿಯಿಂದ
ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಯರಾಮ ಭಟ್, ವಸಂತ ನಾಯಕ ದೇವಸ್ಥಾನದ ಕಮಿಟಿ ಸದಸ್ಯರು, ದೇವಸ್ಥಾನ ಅರ್ಚಕರು, ವಲಯ ಮೇಲ್ವಿಚಾರಕಿ ರೂಪ, ಹಾಗೂ ಶೌರ್ಯ ಸದಸ್ಯರು, ಸೇವಾ ಪ್ರತಿನಿಧಿ ವಸಂತಿ, ಶೌರ್ಯ ಘಟಕದ ಸಂಯೋಜಕಿ ವಿಜಯ, ಕರೆಂಕಿ ಭಾಸ್ಕರ ಕುಲಾಲ್, ಸದಸ್ಯರಾದ ದಾಮೋದರ ನವೀನ್ ಶೆಟ್ಟಿ ಚಂದ್ರಹಾಸ ಸುಧಾಕರ ಪ್ರಶಾಂತ್ ಕೀರ್ತನ್ ಜಯಂತ ಸಂತೋಷ್ ನಾವೂರು ಒಕ್ಕೂಟದ ಸದಸ್ಯರು ಮತ್ತು ಯಶಸ್ವಿ ಜ್ಞಾನವಿಕಾಸದ ಸದಸ್ಯರು ಭಾಗವಹಿಸಿದ್ದರು