ಬಾಯಾರು: ಕುಸಿದು ಬೀಳಲು ಸಿದ್ದಗೊಂಡ ಮನೆಯಲ್ಲಿ ವಾಸವಾಗಿರುವ ತೀವ್ರ ಬಡತನದಲ್ಲಿರುವ ಬಾಯಾರು ಕಲ್ಲಗದ್ದೆ ನಿವಾಸಿ ರಾಮ ಮೂಲ್ಯ ರವರ ಶೋಚನೀಯ ಪರಿಸ್ಥಿತಿಯನ್ನು ಮನಗಂಡು “ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅಭಿಮಾನಿ ಬಳಗ, ಬಾಯಾರು ಬೆರಿಪದವಿನ ಸದಸ್ಯರು ಆರ್ಥಿಕಧನ ಸಹಾಯವನ್ನು ಭಾನುವಾರ ಕುಟುಂಬಕ್ಕೆ ನೀಡಿದರು.