ಬಡಕುಟುಂಬಕ್ಕೆ  ಕುಳೂರು ಸದಾಶಿವ ಶೆಟ್ಟಿ ಅಭಿಮಾನಿ ಬಳಗದವರಿಂದ ಸಹಾಯ ಹಸ್ತ ವಿತರಣೆ

Share with


ಬಾಯಾರು: ಕುಸಿದು ಬೀಳಲು ಸಿದ್ದಗೊಂಡ ಮನೆಯಲ್ಲಿ  ವಾಸವಾಗಿರುವ  ತೀವ್ರ ಬಡತನದಲ್ಲಿರುವ ಬಾಯಾರು  ಕಲ್ಲಗದ್ದೆ  ನಿವಾಸಿ ರಾಮ ಮೂಲ್ಯ ರವರ ಶೋಚನೀಯ ಪರಿಸ್ಥಿತಿಯನ್ನು  ಮನಗಂಡು   “ಕುಳೂರು ಕನ್ಯಾನ   ಸದಾಶಿವ ಶೆಟ್ಟಿ ಅಭಿಮಾನಿ ಬಳಗ, ಬಾಯಾರು ಬೆರಿಪದವಿನ ಸದಸ್ಯರು  ಆರ್ಥಿಕಧನ ಸಹಾಯವನ್ನು  ಭಾನುವಾರ  ಕುಟುಂಬಕ್ಕೆ ನೀಡಿದರು.


Share with

Leave a Reply

Your email address will not be published. Required fields are marked *