ಗ್ರಾಮಾಭಿವೃದ್ಧಿ ಯೋಜನೆಯ  ವಗ್ಗ ವಲಯದ ಶೌರ್ಯ ವೀಪತು ನಿರ್ವಹಣಾ ಘಟಕದಿಂದ  ವಗ್ಗ  ಪ್ರೌಢ ಶಾಲೆಯಲ್ಲಿ  ಸ್ವಚ್ಛತಾ ಶ್ರಮದಾನ

Share with

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಗ್ಗ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ವಗ್ಗ ಪ್ರೌಢ ಶಾಲೆಯಲ್ಲಿ ಸ್ವಚ್ಛತಾ ಶ್ರಮಧಾನ ಕಾರ್ಯಕ್ರಮ ಜರಗಿತು.
ಶೌರ್ಯ ತಂಡದ ಸದಸ್ಯರು  ಶಾಲೆಯ ಆವರಣದ ಸುತ್ತಲೂ  ಮರ ಹುಲ್ಲು  ಗಿಡ ಕಡ್ಡಿಗಳನ್ನು ಸ್ವಚ್ಛಗೊಳಿಸಿದರು.
ಈ ಶ್ರಮದಾನ ಕಾರ್ಯದಲ್ಲಿ ಶೌರ್ಯ ಘಟಕದ ಅಧ್ಯಕ್ಷ  ಪ್ರವೀಣ,  ಸದಸ್ಯರುಗಳಾದ ಸಂಪತ್ ಶೆಟ್ಟಿ,, ಮಹಾಬಲ ರೈ ,ಅಶೋಕ ಹಾರೊದ್ದು, ಶಶಿಕಲಾ ,ಮೋಹನಂದ, ಕೀರ್ತಿರಾಜ್ , ನಾರಾಯಣ್ ಶೆಟ್ಟಿ, ಆನಂದ, ಪ್ರಮೀಳ, ಪವಿತ್ರ ಅಶೋಕ ಬೊಲ್ಮಾರು, ವಿನೋದ್, ನಾರಾಯಣ ಪೂಜಾರಿ, ರಮೇಶ, ಪ್ರಿಯಾಂಕ , ಜನಾರ್ದನ,  ಕಾವಳಪಡುರು ಗ್ರಾಮ ಪಂಚಾಯತ್ ಸದಸ್ಯರಾದ ವೀರೇಂದ್ರ ಅಮೀನ್,  ಯೋಜನೆಯ ವಗ್ಗ ವಲಯ ಮೇಲ್ವಿಚಾರಕಿ ಸವಿತಾ,ಶೌರ್ಯ ಘಟಕದ ಸಂಯೋಜಕಿ ರೇಖಾ ಪಿ,  ಸೇವಾ ಪ್ರತಿನಿಧಿ ರಜನಿ ಪಾಲ್ಗೊಂಡಿದ್ದರು.


Share with

Leave a Reply

Your email address will not be published. Required fields are marked *