
ಕಾಸರಗೋಡು: ಅನುಮತಿಯಿಲ್ಲದೆ ಸುಡುಮದ್ದು ಪ್ರದರ್ಶಿಸಿದ ಮಧೂರು ದೇವಳದ ಉತ್ಸವ ಸಮಿತಿ ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದ್ದಾರೆ.

ಎ.5 ರಂದು ರಾತ್ರಿ 11.30 ಕ್ಕೆ ಮಧೂರು ದೇವಸ್ಥಾನದಿಂದ 150 ಮೀಟರ್ ದೂರದಲ್ಲಿ ಸುಡುಮದ್ದುಪ್ರದರ್ಶಿಸಲಾಗಿತ್ತು ಎಂದು ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.




