ಜ.17: ಕುಬಣೂರು ಅಂಬೇಡ್ಕರ್ ನಗರದಲ್ಲಿ ಯಕ್ಷಗಾನ ಬಯಲಾಟ

Share with

ಉಪ್ಪಳ: ಡಾ.ಬಿ.ಆರ್ ಅಂಬೇಡ್ಕರ್ ಕಲಾ ಸಂಘ ಅಂಬೇಡ್ಕರ್ ನಗರ, ಕುಬಣೂರು ಇದರ ಬೆಳ್ಳಿಹಬ್ಬ ಸಂಭ್ರಮದ ಪ್ರಯುಕ್ತ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶವತಾರ ಯಕ್ಷಗನ ಮಂಡಳಿ ಮುಲ್ಕಿ ಇವರಿಂದ ಜ.17ರಂದು ರಾತ್ರಿ 9.30ಕ್ಕೆ ನಾಡೂರ ನಾಗಬನ ಯಕ್ಷಗಾನ ಬಯಲಾಟ ನಡೆಯಲಿದೆ.

ಕುಬಣೂರು ಅಂಬೇಡ್ಕರ್ ನಗರದಲ್ಲಿ ಯಕ್ಷಗಾನ ಬಯಲಾಟ

ಈ ತಿಂಗಳ 27ರಂದು ಬೆಳಿಗ್ಗೆ 10ಕ್ಕೆ ಮುಕ್ತ ಕಬ್ಬಡ್ಡಿ ಪಂದ್ಯಾಟ, 28ರಂದು ಸಂಜೆ 7ಕ್ಕೆ ಸಭಾ ಕಾರ್ಯಕ್ರಮ ಹಾಗೂ ರಾತ್ರಿ 8ಕ್ಕೆ ನೃತ್ಯ ವೈವಿಧ್ಯಗಳು, 9.30ಕ್ಕೆ ನಾಡಂಪಾಟ್ ನಡೆಯಲಿದೆ ಕಾರ್ಯಕ್ರಮ ನಡೆಯಲಿದೆ.


Share with

Leave a Reply

Your email address will not be published. Required fields are marked *