![](https://i0.wp.com/veekshakavani.com/wp-content/uploads/2023/08/IMG-20230805-WA0045.jpg?resize=1024%2C443&ssl=1)
ಪುತ್ತೂರು: ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್ ಇದರ ವತಿಯಿಂದ ಅರ್ಹ ಮೂರು ಕುಟುಂಬಗಳಿಗೆ ಸೈನಿಕ ಕಲ್ಯಾಣ ನಿಧಿ ಕಾರ್ಯಕ್ರಮ ಆ.5ರಂದು ಪುತ್ತೂರಿನ ಸೈನಿಕ ಭವನದಲ್ಲಿ ನಡೆಯಿತು.
![](https://i0.wp.com/veekshakavani.com/wp-content/uploads/2023/08/IMG-20230805-WA0055.jpg?resize=1024%2C635&ssl=1)
ಕಾರ್ಯಕ್ರಮದಲ್ಲಿ ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಉಪಾಧ್ಯಕ್ಷ ಶ್ರೀಕಾಂತ್ ಶೆಟ್ಟಿ ಬಾಳಾ ಹಾಗೂ ಪುತ್ತೂರು ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಹಾಗೂ ರಾಷ್ಟ್ರ ಭಕ್ತರು ಉಪಸ್ಥಿತರಿದ್ದರು.