ಉಪ್ಪಳ: ಹೃದಯಘಾತದಿಂದ ಸಂತೋಷ್ ನಿಧನ

Share with

ಉಪ್ಪಳ: ಜೋಡುಕಲ್ಲು ನಿವಾಸಿ ಕೃಷ್ಣಪ್ಪ ಪೂಜಾರಿ ದೇರಂಬಳ ರವರ ಪುತ್ರ ಸಂತೋಷ್ [38] ನಿಧನರಾದರು. ಮನೆಯಲ್ಲಿ ಫೆ.21ರಂದು ಮುಂಜಾನೆ ಹೃದಯಘಾತ ಉಂಟಾಗಿದ್ದು, ಕೂಡಲೇ ಉಪ್ಪಳದ ಖಾಸಾಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾದರು.

ಜೋಡುಕಲ್ಲು ನಿವಾಸಿ ಕೃಷ್ಣಪ್ಪ ಪೂಜಾರಿ ದೇರಂಬಳ ರವರ ಪುತ್ರ ಸಂತೋಷ್

ಅವಿವಾಹಿತರಾಗಿದ್ದು, ಮೃತರು ತಂದೆ, ತಾಯಿ ಪದ್ಮಾವತಿ, ಸಹೋದರರಾದ ಜಗದೀಶ ಸುವರ್ಣ, ಸಂಪತ್‌ಕುಮಾರ್, ವಿನೋದ್ ಕುಮಾರ್, ಸಹೋದರಿ ಆಶಾಲತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *