ಸುಭಾಸ್‌ನಗರ್ ಲೈಬ್ರರಿಯಲ್ಲಿ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣಾ ಶಿಬಿರ

Share with

ಉಪ್ಪಳ: ಯುವ ಶಕ್ತಿಫ್ರೆಂಡ್ಸ್ ಸರ್ಕಲ್ ಮತ್ತು ಲೈಬ್ರರಿ ಸುಭಾಷ್ ನಗರ ಇದರ ವತಿಯಿದ ರಕ್ತದೊತ್ತಡ ಮತ್ತು ಮಧುಮೇಹ (ಬಿಪಿ. ಶುಗರ್) ತಪಾಸಣಾ ಶಿಬಿರ ಲೈಬ್ರೆರಿಯಲ್ಲಿ ನಡೇಯಿತು. ತಾಲೂಕು ಲೈಬ್ರೆರಿ ಕೌನ್ಸಿಲ್ ಜೊತೆ. ಕಾರ್ಯದರ್ಶಿ ಶ್ರಿಕುಮಾರಿ ಟೀಚರ್ ಉದ್ಘಾಟಿಸಿದರು. , ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಸೂಪರಿಟೆಂಡೆಂಟ್ ಡಾ.ಅಂಬು ಇವರು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆ ಯನ್ನು ಯುವಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿ ಅಧ್ಯಕ್ಷರಾದ ಲಕ್ಷ್ಮಣ ಪೂಜಾರಿ ಬೊಳ್ಳಾರ್ ವಹಿಸಿದರು. ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಸುಜಾತ ಯು. ಶೆಟ್ಟಿ ಉಪಸ್ಥಿತರಿದ್ದರು. ಯುವಶಕ್ತಿ ಲೈಬ್ರೆರಿ ಕರ‍್ಯರ‍್ಶಿ ರವಿಂದ್ರ ಶೆಟ್ಟಿ ಬೊಳ್ಳಾರ್ ಸ್ವಾಗತಿಸಿ ಜನಾರ್ದನ ಕುಲಾಲ್ ಬೊಳ್ಳಾರ್ ವಂದಿಸಿದರು.


Share with

Leave a Reply

Your email address will not be published. Required fields are marked *