ಸಾಲು ಮರದ ತಿಮ್ಮಕ್ಕ ಆರೋಗ್ಯ ವಿಚಾರಿಸಿದ ಸಚಿವ

Share with

ಮನೆಯಲ್ಲಿ ಜಾರಿ ಬಿದ್ದು ಬೆನ್ನುಮೂಳೆ ಪೆಟ್ಟು ಮಾಡಿಕೊಂಡಿರುವ ವೃಕ್ಷಮಾತೆ ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಿಮ್ಮಕ್ಕ ಅಡ್ಮಿಟ್ ಆಗಿರುವ ಆಸ್ಪತ್ರೆಯಲ್ಲಿ ಅವರ ಆರೋಗ್ಯವನ್ನು ಸಚಿವ ಈಶ್ವರ್ ಖಂಡ್ರೆ ವಿಚಾರಿಸಿದರು. ಈ ವೇಳೆ ತಿಮ್ಮಕ್ಕಗೆ ಧೈರ್ಯ ತುಂಬಿದ ಖಂಡ್ರೆ, ‘ನಿಮಗೆ ಕರುನಾಡಿನ ಜನರ, ಪರಿಸರ ಪ್ರೇಮಿಗಳ ಶುಭಹಾರೈಕೆ ಇದೆ. ನೀವು ಬೇಗ ಗುಣಮುಖರಾಗುತ್ತೀರಿ’ ಎಂದು ಹೇಳಿದರು.


Share with

Leave a Reply

Your email address will not be published. Required fields are marked *