ಆ.27:ವೀಣಾವಾದಿನಿ ಓಣಂ ಉತ್ಸವ

Share with

onam-celebration

ಇಲ್ಲಿ ನ ಪುಳಿತ್ತಡಿಯ ವೀಣಾವಾದಿನಿ ಸಂಗೀತ ವಿದ್ಯಾಪೀಠದಲ್ಲಿ ಆ. 27ರಂದು ಬೆಳಗ್ಗೆ 10ರಿಂದ ಓಣಂ ಉತ್ಸವ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಹೂವಿನ ರಂಗೋಲಿ(ಪೂಕಳಂ), ಓಣಂ ಭೋಜನ (ಒಣಂ ಸದ್ಯ) ಮೊದಲಾದ ಕಾರ್ಯಕ್ರಮಗಳು ಜರುಗಲಿದೆ.

ವೀಣಾವಾದಿನಿ ಸಂಗೀತ ವಿದ್ಯಾಪೀಠದ ಮುಖ್ಯಸ್ಥ ವಿದ್ವಾನ್ ಬಳ್ಳಪದವು ಯೋಗೀಶ ಶರ್ಮ ಅವರು ವಿದ್ವಾನ್ ಪೆರ್ಲ ಕೃಷ್ಣ ಭಟ್ ಅವರ ಕುರಿತಾಗಿ ಸಂಸ್ಮರಣಾ ಭಾಷಣ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


Share with

Leave a Reply

Your email address will not be published. Required fields are marked *