ಯುವಭಾರತಿ ಸೇವಾ ಸಮಿತಿ ನೂತನ ಪಧಾಧಿಕಾರಿಗಳ ಆಯ್ಕೆ

Share with

ಉಪ್ಪಳ: ಯುವಭಾರತಿ ಸೇವಾ ಸಮಿತಿ ಉಪ್ಪಳ ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ರೂಪೀಕರಣ ಉಪ್ಪಳ ಅಯ್ಯಪ್ಪ ಮಂದಿರದಲ್ಲಿ ನಡೆಯಿತು.

ಯುವಭಾರತಿ ಸೇವಾ ಸಮಿತಿ ಉಪ್ಪಳ ಇದರ 2023-24 ನೇ ಸಾಲಿನ ನೂತನ ಪಧಾಧಿಕಾರಿಗಳ ಆಯ್ಕೆ ನಡೆಯಿತು.

ಇದೇ ಸಂದರ್ಭದಲ್ಲಿ ಯುವಭಾರತಿ ಸೇವಾ ಸಮಿತಿ ಉಪ್ಪಳ ಇದರ 2023-24 ನೇ ಸಾಲಿನ ನೂತನ ಪಧಾಧಿಕಾರಿಗಳ ಆಯ್ಕೆ ನಡೆಯಿತು ಗೌರವಾಧ್ಯಕ್ಷರಾಗಿ ಹರಿನಾಥ ಭಂಡಾರಿ ಮುಳಿಂಜ, ಗೌರವ ಮಾರ್ಗದರ್ಶಕರಾಗಿ ಲೋಕೇಶ ಕೆ.ಕೆ, ತಾರನಾಥ ಕೋಡಿಬೈಲು, ಅಧ್ಯಕ್ಷರಾಗಿ ಪುರುಷೋತ್ತಮ ಮುಟ್ಟಂ, ಉಪಾಧ್ಯಕ್ಷರಾಗಿ ಜಯರಾಜ ಚಾರ್ಲ, ಪ್ರಧಾನ ಕಾರ್ಯದರ್ಶಿ ಅಶೋಕ ಬಂದ್ಯೋಡು, ಜೊತೆ ಕಾರ್ಯದರ್ಶಿ ಸಂದೇಶ ಮಹೇಂದ್ರಬೆಟ್ಟು, ಕೋಶಾಧಿಕಾರಿಯಾಗಿ ಸಂದೀಪ ಐಲ, ಸಂಘಟನಾ ಕಾರ್ಯದರ್ಶಿಯಾಗಿ ರತೀಶ ಐಲ, ಭಜನಾ ಸತ್ಸಂಗ ಪ್ರಮುಖರಾಗಿ ಸುನೀಲ್ ಕೃಷ್ಣ ನಗರ, ಸುಂದರ ಪ್ರತಾಪನಗರ ಸಾಮಾಜಿಕ ಜಾಲತಾಣ ಪ್ರಮುಖರಾಗಿ ಗಿರೀಶ ಮುನ್ನಿಪ್ಪಾಡಿ ಮತ್ತು 10 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.


Share with

Leave a Reply

Your email address will not be published. Required fields are marked *