![](https://i0.wp.com/veekshakavani.com/wp-content/uploads/2023/08/IMG_20230825_150832.jpg?resize=1024%2C852&ssl=1)
ಚೆಸ್ ವಿಶ್ವಕಪ್ನ ಫೈನಲ್ನಲ್ಲಿ ಪ್ರಜ್ಞಾನಂದ ರನ್ನರ್ ಅಪ್ ಆಗಿದ್ದು ಗೊತ್ತೇ ಇದೆ. ಆದರೆ ಯಾರ ಪ್ರೇರಣೆಯಿಂದ ಚೆಸ್ನತ್ತ ಗಮನಹರಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
‘ನನ್ನ ಸಹೋದರಿ ವೈಶಾಲಿಯಿಂದಾಗಿ ನಾನು ಚೆಸ್ನತ್ತ ಗಮನ ಹರಿಸಿದೆ. ಅವಳು ಗ್ರಾಂಡ್ ಮಾಸ್ಟರ್ ಕೂಡ. ಅನೇಕ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅಮ್ಮ ನಾಗಲಕ್ಷ್ಮಿ ನಮ್ಮಿಬ್ಬರನ್ನೂ ಬೆಂಬಲಿಸುತ್ತಾಳೆ. ಎಲ್ಲೇ ಸ್ಪರ್ಧೆಗೆ ಹೋದರೂ ಅಮ್ಮ ಜೊತೆ ಬರುತ್ತಾರೆ’ ಎಂದು ಪ್ರಜ್ಞಾನಂದ ಹೇಳಿದ್ದಾರೆ.
![](https://i0.wp.com/veekshakavani.com/wp-content/uploads/2023/08/WhatsApp-Image-2023-08-24-at-17.38.31-1-1.jpeg?resize=685%2C1024&ssl=1)