ಪತ್ರಕರ್ತ ಅಶೋಕ್ ಬಡಾವುಗೆ ಪಿತೃ ವಿಯೋಗ

Share with

ಪುತ್ತೂರು: ಕೃಷ್ಣನಗರ ಬಡಾವು ನಿವಾಸಿ ಮೋನಪ್ಪ ಪೂಜಾರಿ(63ವ ) ಸೆ. 30ರಂದು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಕಮಲ, ಮಕ್ಕಳಾದ ಯಶೋದ, ಪ್ರಮೀಳಾ ಮತ್ತು ಟಿ.ವಿ.9 ದ.ಕ. ಜಿಲ್ಲಾ ವರದಿಗಾರ ಅಶೋಕ್ ಬಡಾವು ಅವರನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *