Kasaragodu : ಮನೆಗೆ ಹಾನಿ – ಕೇಸು ದಾಖಲು

Share with

ಬದಿಯಡ್ಕ: ನೆಕ್ರಾಜೆ ಚಂದ್ರಂಪಾರೆ ತೋಟ ಹೌಸ್‌ನ ಹನೀಫ್‌ ಅವರ ಮನೆಗೆ ಮಾರಕಾಯುಧಗಳೊಂದಿಗೆ ದಾಳಿ ನಡೆಸಿ ಕಿಟಕಿ ಗಾಜುಗಳನ್ನು ಪುಡಿಗೈದು, ಮನೆಯವರಿಗೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಚಂದ್ರಂಪಾರೆಯ ಶರೀಫ್‌ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ತಿಂಗಳ ಹಿಂದೆ ಹನೀಫ್‌ ಅವರಿಗೆ ಸೂð ಡ್ರೈವರ್‌ನಿಂದ ಇರಿದು ಗಾಯಗೊಳಿಸಿದ ಪ್ರಕರಣದಲ್ಲೂ ಶರೀಫ್‌ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು


Share with

Leave a Reply

Your email address will not be published. Required fields are marked *